ಸಾರಂಗಧರ ಮಠ
ಸಾರಂಗಧರ ಮಠವು ಕೂಡಾ ಪ್ರಧಾನ ಆಲಯಕ್ಕೆ ಪಶ್ಚಿಮ ಭಾಗದಲ್ಲಿಯೇ ಸುಮಾರು ಎರಡು ಕಿ.ಮೀ. ದೂರದಲ್ಲಿ ಇರುವದು.
ಸಂಪೂರ್ಣ ಶಿಲೆಯಿಂದ ನಿರ್ಮಾಣಗೊಂಡ ಈ ಮಠ ಆಂಗ್ಲ ಶಕ 11-12ರ ಶತಾಬ್ಧಿಗಳಲ್ಲಿ ನಿರ್ಮಾಣಗೊಡಿರುವುದಾಗಿ ಹೇಳಬಹುದು. ಇತ್ತಿಚಿನ ಕಾಲದಲ್ಲಿ ಈ ಮಠವನ್ನು ಸ್ವಲ್ಪರಮಟ್ಟಿಗೆ ಪುನರುದ್ಧರಿಸಲಾಗಿದೆ.
ಪೂರ್ವಮುಖವಾಗಿ ಗರ್ಭಾಲಯ ಮತ್ತು ಮುಖಮಂಟಪಗಳಿಂದೊಡಗೂಡಿರುವ ಈ ಮಠವು ದೀರ್ಘವಾದ ಸಾವಡಿಗಳಿಂದ ಇರುವರು ಧೀರ್ಘವಾದ ಈ ಸಾವಡಿ ನಾಲ್ಕು ಕಂಭಗಳಿಂದ ಒಂದೇ ಸಾಲಾಗಿ ಇದ್ದುಕೊಂಡು ದಕ್ಷಿಣದಿಂದ ಉತ್ತರಕ್ಕೆ ನಿರ್ಮಾಣಗೊಂಡಿರುವದು.
ಇನ್ನ ಮುಖ ಮಂಟಪವು 28 ಕಂಭಗಳಿಂದ ಇದ್ದು ಎಷ್ಟೋ ವಿಶಾಲವಾಗಿ ನಿರ್ಮಾಣಗೊಂಡಿದೆ.
ಗರ್ಭಾಲಯದಲ್ಲಿ ಶಿವಲಿಂಗಕ್ಕೆ ನಿತ್ಯಪೂಜಾದಿ ಕಾರ್ಯಗಳು ನಡೆಯುತ್ತಿವೆ. ಈ ಸ್ವಾಮಿಯನ್ನು ಸಾರಂಗ ಸಿದ್ದೇಶ್ವರಲಿಂಗ ಎಂದು ಕರೆಯುತ್ತಿರುವರು. ಗರ್ಭಾಲಯ ದ್ವಾರದ ಮೇಲ್ಭಾಗದಲ್ಲಿ ಗಜಲಕ್ಷ್ಮಿ, ಕೆಳಭಾಗದಲ್ಲಿ ಎರಡೂ ಕಡೆ ಶಿವಲಿಂಗಗಳು ಕೆತ್ತಲ್ಪಟ್ಟಿವೆ. ಈ ಸ್ವಾಮಿಗೆ ಅಭಿಮುಖವಾಗಿ ಮುಖಮಂಟಪದಲ್ಲಿ ನಂದೀಶ್ವರನು ನೆಲೆಸಿರುವನು.
ಗೋಪುರ ನಿರ್ಮಾಣ
ಸಾರಂಗಧರ ಮಠದ ಗೋಪುರವು ನಾಗರ ಶೈಲಿಯಲ್ಲಿ ಮೇಟ್ಟಿಲುಗಳಂತಹ ನಿರ್ಮಾಣದಿಂದ ಇರುವದು. ಘಂಟಾಮಠ, ಭೀಮಶಂಕರಮಠ ವೀರಭದ್ರಮಠಗಳ ವಿಮಾನ ಗೋಪುರಗಳು ಕೂಡಾ ಇಂತ ನಿರ್ಮಾಣಗಳೇ ಆಗಿರುವವು.
ಚಾಲುಕ್ಯರ ನಿರ್ಮಾಣ ಶೈಲಿಯ ಪ್ರಭಾವಯುಳ್ಳ ಈ ಮೆಟ್ಟಿಲುಗಳಂತಹ ವಿಮಾನ ಗೋಪುರಗಳೆಲ್ಲಾ ಆಂಗ್ಲಶಕ 7ನೇ ಶತಾಬ್ಧಿಯಿಂದ 11ನೇ ಶತಾಬ್ಧಿಯ ಕೊನೆಯವರೆಗೂ ನಿರ್ಮಿಸಲಾಗಿರುವವು.
ವಿವಿಧ ಕಾಲಗಳಲ್ಲಿ ಎಷ್ಟೋ ಜನ ಸಿದ್ಧ ಪುರುಷರಿಗೆ, ಶೈವ ಗುರುಗಳಿಗೆ ಆಧ್ಯಾತ್ಮಕ ಸೇವಾ ನಿರತರುಗಳಿಗೆ ಈ ಮಠವು ಇದ್ದುದಾಗಿ ತಿಳಿದು ಬರುತ್ತದೆ.
ಈ ಮಠಕ್ಕೆ ಅನೇಕ ದಾನಗಳು ನೀಡಿರುವುದಾಗಿ ಕೂಡಾ ಚಾರಿತ್ರಿಕ ಆಧಾರಗಳು ಹೇಳುತ್ತಿರುವವು.
ಮಠದ ಮೆಟ್ಟಿಲುಗಳ ಮೇಲೆ ಉಳ್ಳ ಒಂದು ಶಾಸನದಲ್ಲಿ ಸಾರಂಗ ಸಿದ್ಧೇಶ್ವರನ ನಿತ್ಯ ಸೇವೆಗಾಗಿ ಚನಭೋಯನಿ. ನರಸಯ್ಯನ ಮಗ ಕೋನೆಯ ಸ್ವಲ್ಪ ದಾನವನಿತ್ತಂತೆ ಹೇಳಲ್ಪಟ್ಟಿದೆ. ಈ ಮೆಟ್ಟಿಲುಗಳ ಮೇಲಿರುವ ಮತ್ತೊಂದು ಶಾಸನದಲ್ಲಿ ನಿಶಾಂಕಗುಂಡಿ ಎಂಬ ಈತನು ಮತ್ತೆ ಕೆಲವು ಧಾನಗಳನ್ನು ಮಾಡಿದಂತೆ ಹೇಳಲ್ಪಟ್ಟಿದೆ. ಲಿಪಿಯ ಪ್ರಕಾರ ಈ ಎರಡು ಶಾಸನಗಳು ಕೂಡಾ 13-14 ರ ಶತಾಬ್ಧಿಯ ಕಾಲದ ಶಾಸನಗಳೆಂದು ಭಾವಿಸಲಾಗಿದೆ.
ಹೀಗಿರಲು ಸಾರಂಗಧರ ಮಠದಲ್ಲಿ ಮತ್ತೊಂದು ವಿಚಿತ್ರವಾದ ಶಾಸನವು ಕೂಡಾ ಕಂಡು ಬರುತ್ತಿವೆ. ತೆಲುಗು ಲಿಪಿಯ ಈ ಕಂಭದ ಶಾಸನವು ಶಾಲಿ ಶಕ 1507 ಪಾರ್ಥಿವನಾಮ ಸಂವತ್ಸರ (ಆಂಗ್ಲಶಕ 1585 ಸೆಪ್ಟೆಂಬರ್ 30)ದ ಕಾಲದ್ದು.
ಶ್ರೀ ಶೈಲದಲ್ಲಿ ನಂದಿಮಠ, ಭೃಂಗಿಮಠ ವೀರಭದ್ರಮಠ, ಮೊದಲಾದ ಮಠಗಳಲ್ಲಿ ಮುಖ್ಯವಾದ ಸಾರಂಗಧರ ಮಠದಲ್ಲಿ ಎಲ್ಲಾ ಮಠಗಳ ಪ್ರಧಾನ ಪೂಜಾರಿಗಳು ಸಮಾವೇಶ-ಗೋಳಿಸಿದಂತೆ ಆಮಾವೇಶದಲ್ಲಿ ಸಾರಂಗಧರ ಮಠಕ್ಕೆ ಪ್ರಧಾನ ಪೂಜಾರಿಯಾಗಲು ಯಾರಿಂದಾದರೂ ಸಿಫಾರಸು ಮಾಡಿಸಿದರೂ, ಲಂಚವನ್ನು ಕೊಟ್ಟರು ಅವರು ಶಿಕ್ಷಾರ್ಹರೆಂದು ಅಂಥವರು ಗುರುವಿನನ್ನು ಗಂಗಾತೀರದಲ್ಲಿ ವಧಮಾಡಿದ ಪಾಪಕ್ಕೆ ಗುರಿಯಾಗುವರೆಂದು ಈ ವಿಷಯದಲ್ಲಿ ಲಂಚವನ್ನು ತೆಗೆದು ಕೊಂಡವರು ಸಂಘವಿದ್ರೋಹಿಗಳಾಗಿ ಪರಿಗಣಿಸಲ್ಪಡುತ್ತಾರೆಂದು ತೀರ್ಮಾನ ಮಾಡಿದಂತೆ ಮೇಲಿನ ಶಾಸನವು ತಿಳಿಸಲಾಗುತ್ತಿದೆ.
ಮತ್ತು ಶ್ರೀ ಶೈಲ ಕ್ಷೇತ್ರದಲ್ಲಿಯ ಸಿದ್ಧ ಸಂಪ್ರದಾಯವನ್ನು ತಿಳಿಸುತ್ತಿರುವ ಬ್ರಾಹ್ಮೀಲಿಪಿಯಲ್ಲಿಯ ಸರಸಪರಮಾತ್ಮ ಎಂಬ 7ನೇ ಶತಾಬ್ಧಿಕಾಲದ ಶಾಸನವು ಶ್ರೀಸಾರಂಗಧರ ಮಠದ ಸಮೀಪದಲ್ಲಿಯೇ ನೆಲದ ಮೇಲಿರುವ ಬಂಡೆಯ ಮೇಲೆ ಕೆತ್ತಲ್ಪಟ್ಟಿರುವುದನ್ನು ಹೆಮ್ಮೆಯಿಂದ ಹೇಳಬಹುದಾದ ವಿಷಯ. ಶ್ರೀಶೈಲ ಕ್ಷೇತ್ರದಲ್ಲಿ ಲಭಿಸಿರುವ ಶಾಸನಗಳಲ್ಲಿ ಈ ಸರಸ ಪರಮಾತ್ಮ ಎಂಬ ಶಾಸನವೇ ಬಹು ಪ್ರಾಚೀನ ವಾದದ್ದು.
ಜ್ಯೋತಿರ್ಲಿಂಗಗಳಲ್ಲಿ ಒಂದಾದ ಈ ಮಲ್ಲಿಕಾರ್ಜುನ ಸ್ವಾಮಿ ಮತ್ತು ಅಷ್ಠಾದಶ ಶಕ್ತಿ ಪೀಠಗಳಲ್ಲಿ ಆರನೆಯದಾದ ಭ್ರಮರಾಂಭ ದೇವಿಯು ನೆಲೆಸಿದ ಸುಪ್ರಸಿದ್ಧವಾದ ಶ್ರೀಶೈಲದಲ್ಲಿ ಸುಮಾರು 7ನೇಯ ಶತಾಬ್ಧಿಯ ಕಾಲದಲ್ಲಿ ನಿರ್ಮಿಸಲ್ಪಟ್ಟು ಅನೇಕ ಸಿದ್ಧ ಪುರುಷರಿಗೆ ನಿವಾಸ (ಆವಾಸ) ಸ್ಥಾನವಾಗಿ ವಿರಾಜಮಾನವಾಗಿದ್ದು ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ ಆಡಳಿತ ಭಾದ್ಯತೆಯನ್ನು ವಹಿಸಿಕೊಂಡು ಆದಿಶಂಕರಾಚಾರ್ಯರು, ಶ್ರೀಪಾದವಲ್ಲಭನು, ವೀರಬ್ರಹ್ಮೇಂದ್ರಸ್ವಾಮಿ ಸನಾರಿ ವಿಶ್ವೇಶ್ವರಸ್ವಾಮಿ ಇಂಥಾ ಸಿದ್ಧ ಪುರುಷರಿಗೆ ಅಲ್ಲದೇ ಚರಿತ್ರೆಯುಳ್ಳ ಶ್ರೀಕೃಷ್ಣದೇವರಾಯರು, ಛತ್ರಪತಿ ಶಿವಾಜಿ, ಚಂದ್ರಗುಪ್ತ, ವಿಕ್ರಮಾದಿತ್ಯ ಮುಂತಾದ ರಾಜರುಗಳಿಗೆ ಅವರವರ ಆಧ್ಯಾತ್ಮಿಕ ಸಂಚಾರದಲ್ಲಿ ಅವರಿಗೆ ಆಶ್ರಯಕ್ಕೆ ಉಪಯೋಗವಾದ ಪುರಾತನ ಕಲ್ಲಿ ಕಟ್ಟಡದ ಸ್ಥಾವರಗಳು, ಎಷ್ಟೋ ಶಿಥಿಲವಾಗಿ ಹೋಗಲು ಉಳಿದ ಪಂಚಮಠಗಳನ್ನು ಜೀರ್ಣೋದ್ಧಾರ (ಪುನರುದ್ಧರಣೆ) ಮಾದಲು ನಮನೆ(ಎಂದರೆ ಶ್ರೀ ಶೈಲ ವಿಭೂತಿ ಲಿಂಗಶ್ವರ ಟ್ರಸ್ಟಗೆ ) ಅವಕಾಶ ಮಾಡಿ ಕೊಟ್ಟಿದ್ದು ಹಿಂದೂವಾರಸತ್ವ ಕ್ಷೇತ್ರಗಳ ಪ್ರತೀಕೆಗಳನ್ನು ಮುಂದಿನ ಜನಗಳಿಗೆ ತಿಳಿದುಕೊಳ್ಳಲು ಅವಕಾಶ ಮಾಡಿದ ಈ ಘನಕಾರ್ಯವು ನಮ್ಮೆಲ್ಲರಿಗೆ ಚಾರಿತ್ರಾತ್ಮಕವೇ ಆಗುವುದು
ಸಂಪೂರ್ಣ ಶಿಲೆಯಿಂದ ನಿರ್ಮಾಣಗೊಂಡ ಈ ಮಠ ಆಂಗ್ಲ ಶಕ 11-12ರ ಶತಾಬ್ಧಿಗಳಲ್ಲಿ ನಿರ್ಮಾಣಗೊಡಿರುವುದಾಗಿ ಹೇಳಬಹುದು. ಇತ್ತಿಚಿನ ಕಾಲದಲ್ಲಿ ಈ ಮಠವನ್ನು ಸ್ವಲ್ಪರಮಟ್ಟಿಗೆ ಪುನರುದ್ಧರಿಸಲಾಗಿದೆ.
ಪೂರ್ವಮುಖವಾಗಿ ಗರ್ಭಾಲಯ ಮತ್ತು ಮುಖಮಂಟಪಗಳಿಂದೊಡಗೂಡಿರುವ ಈ ಮಠವು ದೀರ್ಘವಾದ ಸಾವಡಿಗಳಿಂದ ಇರುವರು ಧೀರ್ಘವಾದ ಈ ಸಾವಡಿ ನಾಲ್ಕು ಕಂಭಗಳಿಂದ ಒಂದೇ ಸಾಲಾಗಿ ಇದ್ದುಕೊಂಡು ದಕ್ಷಿಣದಿಂದ ಉತ್ತರಕ್ಕೆ ನಿರ್ಮಾಣಗೊಂಡಿರುವದು.
ಇನ್ನ ಮುಖ ಮಂಟಪವು 28 ಕಂಭಗಳಿಂದ ಇದ್ದು ಎಷ್ಟೋ ವಿಶಾಲವಾಗಿ ನಿರ್ಮಾಣಗೊಂಡಿದೆ.
ಗರ್ಭಾಲಯದಲ್ಲಿ ಶಿವಲಿಂಗಕ್ಕೆ ನಿತ್ಯಪೂಜಾದಿ ಕಾರ್ಯಗಳು ನಡೆಯುತ್ತಿವೆ. ಈ ಸ್ವಾಮಿಯನ್ನು ಸಾರಂಗ ಸಿದ್ದೇಶ್ವರಲಿಂಗ ಎಂದು ಕರೆಯುತ್ತಿರುವರು. ಗರ್ಭಾಲಯ ದ್ವಾರದ ಮೇಲ್ಭಾಗದಲ್ಲಿ ಗಜಲಕ್ಷ್ಮಿ, ಕೆಳಭಾಗದಲ್ಲಿ ಎರಡೂ ಕಡೆ ಶಿವಲಿಂಗಗಳು ಕೆತ್ತಲ್ಪಟ್ಟಿವೆ. ಈ ಸ್ವಾಮಿಗೆ ಅಭಿಮುಖವಾಗಿ ಮುಖಮಂಟಪದಲ್ಲಿ ನಂದೀಶ್ವರನು ನೆಲೆಸಿರುವನು.
ಗೋಪುರ ನಿರ್ಮಾಣ
ಸಾರಂಗಧರ ಮಠದ ಗೋಪುರವು ನಾಗರ ಶೈಲಿಯಲ್ಲಿ ಮೇಟ್ಟಿಲುಗಳಂತಹ ನಿರ್ಮಾಣದಿಂದ ಇರುವದು. ಘಂಟಾಮಠ, ಭೀಮಶಂಕರಮಠ ವೀರಭದ್ರಮಠಗಳ ವಿಮಾನ ಗೋಪುರಗಳು ಕೂಡಾ ಇಂತ ನಿರ್ಮಾಣಗಳೇ ಆಗಿರುವವು.
ಚಾಲುಕ್ಯರ ನಿರ್ಮಾಣ ಶೈಲಿಯ ಪ್ರಭಾವಯುಳ್ಳ ಈ ಮೆಟ್ಟಿಲುಗಳಂತಹ ವಿಮಾನ ಗೋಪುರಗಳೆಲ್ಲಾ ಆಂಗ್ಲಶಕ 7ನೇ ಶತಾಬ್ಧಿಯಿಂದ 11ನೇ ಶತಾಬ್ಧಿಯ ಕೊನೆಯವರೆಗೂ ನಿರ್ಮಿಸಲಾಗಿರುವವು.
ವಿವಿಧ ಕಾಲಗಳಲ್ಲಿ ಎಷ್ಟೋ ಜನ ಸಿದ್ಧ ಪುರುಷರಿಗೆ, ಶೈವ ಗುರುಗಳಿಗೆ ಆಧ್ಯಾತ್ಮಕ ಸೇವಾ ನಿರತರುಗಳಿಗೆ ಈ ಮಠವು ಇದ್ದುದಾಗಿ ತಿಳಿದು ಬರುತ್ತದೆ.
ಈ ಮಠಕ್ಕೆ ಅನೇಕ ದಾನಗಳು ನೀಡಿರುವುದಾಗಿ ಕೂಡಾ ಚಾರಿತ್ರಿಕ ಆಧಾರಗಳು ಹೇಳುತ್ತಿರುವವು.
ಮಠದ ಮೆಟ್ಟಿಲುಗಳ ಮೇಲೆ ಉಳ್ಳ ಒಂದು ಶಾಸನದಲ್ಲಿ ಸಾರಂಗ ಸಿದ್ಧೇಶ್ವರನ ನಿತ್ಯ ಸೇವೆಗಾಗಿ ಚನಭೋಯನಿ. ನರಸಯ್ಯನ ಮಗ ಕೋನೆಯ ಸ್ವಲ್ಪ ದಾನವನಿತ್ತಂತೆ ಹೇಳಲ್ಪಟ್ಟಿದೆ. ಈ ಮೆಟ್ಟಿಲುಗಳ ಮೇಲಿರುವ ಮತ್ತೊಂದು ಶಾಸನದಲ್ಲಿ ನಿಶಾಂಕಗುಂಡಿ ಎಂಬ ಈತನು ಮತ್ತೆ ಕೆಲವು ಧಾನಗಳನ್ನು ಮಾಡಿದಂತೆ ಹೇಳಲ್ಪಟ್ಟಿದೆ. ಲಿಪಿಯ ಪ್ರಕಾರ ಈ ಎರಡು ಶಾಸನಗಳು ಕೂಡಾ 13-14 ರ ಶತಾಬ್ಧಿಯ ಕಾಲದ ಶಾಸನಗಳೆಂದು ಭಾವಿಸಲಾಗಿದೆ.
ಹೀಗಿರಲು ಸಾರಂಗಧರ ಮಠದಲ್ಲಿ ಮತ್ತೊಂದು ವಿಚಿತ್ರವಾದ ಶಾಸನವು ಕೂಡಾ ಕಂಡು ಬರುತ್ತಿವೆ. ತೆಲುಗು ಲಿಪಿಯ ಈ ಕಂಭದ ಶಾಸನವು ಶಾಲಿ ಶಕ 1507 ಪಾರ್ಥಿವನಾಮ ಸಂವತ್ಸರ (ಆಂಗ್ಲಶಕ 1585 ಸೆಪ್ಟೆಂಬರ್ 30)ದ ಕಾಲದ್ದು.
ಶ್ರೀ ಶೈಲದಲ್ಲಿ ನಂದಿಮಠ, ಭೃಂಗಿಮಠ ವೀರಭದ್ರಮಠ, ಮೊದಲಾದ ಮಠಗಳಲ್ಲಿ ಮುಖ್ಯವಾದ ಸಾರಂಗಧರ ಮಠದಲ್ಲಿ ಎಲ್ಲಾ ಮಠಗಳ ಪ್ರಧಾನ ಪೂಜಾರಿಗಳು ಸಮಾವೇಶ-ಗೋಳಿಸಿದಂತೆ ಆಮಾವೇಶದಲ್ಲಿ ಸಾರಂಗಧರ ಮಠಕ್ಕೆ ಪ್ರಧಾನ ಪೂಜಾರಿಯಾಗಲು ಯಾರಿಂದಾದರೂ ಸಿಫಾರಸು ಮಾಡಿಸಿದರೂ, ಲಂಚವನ್ನು ಕೊಟ್ಟರು ಅವರು ಶಿಕ್ಷಾರ್ಹರೆಂದು ಅಂಥವರು ಗುರುವಿನನ್ನು ಗಂಗಾತೀರದಲ್ಲಿ ವಧಮಾಡಿದ ಪಾಪಕ್ಕೆ ಗುರಿಯಾಗುವರೆಂದು ಈ ವಿಷಯದಲ್ಲಿ ಲಂಚವನ್ನು ತೆಗೆದು ಕೊಂಡವರು ಸಂಘವಿದ್ರೋಹಿಗಳಾಗಿ ಪರಿಗಣಿಸಲ್ಪಡುತ್ತಾರೆಂದು ತೀರ್ಮಾನ ಮಾಡಿದಂತೆ ಮೇಲಿನ ಶಾಸನವು ತಿಳಿಸಲಾಗುತ್ತಿದೆ.
ಮತ್ತು ಶ್ರೀ ಶೈಲ ಕ್ಷೇತ್ರದಲ್ಲಿಯ ಸಿದ್ಧ ಸಂಪ್ರದಾಯವನ್ನು ತಿಳಿಸುತ್ತಿರುವ ಬ್ರಾಹ್ಮೀಲಿಪಿಯಲ್ಲಿಯ ಸರಸಪರಮಾತ್ಮ ಎಂಬ 7ನೇ ಶತಾಬ್ಧಿಕಾಲದ ಶಾಸನವು ಶ್ರೀಸಾರಂಗಧರ ಮಠದ ಸಮೀಪದಲ್ಲಿಯೇ ನೆಲದ ಮೇಲಿರುವ ಬಂಡೆಯ ಮೇಲೆ ಕೆತ್ತಲ್ಪಟ್ಟಿರುವುದನ್ನು ಹೆಮ್ಮೆಯಿಂದ ಹೇಳಬಹುದಾದ ವಿಷಯ. ಶ್ರೀಶೈಲ ಕ್ಷೇತ್ರದಲ್ಲಿ ಲಭಿಸಿರುವ ಶಾಸನಗಳಲ್ಲಿ ಈ ಸರಸ ಪರಮಾತ್ಮ ಎಂಬ ಶಾಸನವೇ ಬಹು ಪ್ರಾಚೀನ ವಾದದ್ದು.
ಜ್ಯೋತಿರ್ಲಿಂಗಗಳಲ್ಲಿ ಒಂದಾದ ಈ ಮಲ್ಲಿಕಾರ್ಜುನ ಸ್ವಾಮಿ ಮತ್ತು ಅಷ್ಠಾದಶ ಶಕ್ತಿ ಪೀಠಗಳಲ್ಲಿ ಆರನೆಯದಾದ ಭ್ರಮರಾಂಭ ದೇವಿಯು ನೆಲೆಸಿದ ಸುಪ್ರಸಿದ್ಧವಾದ ಶ್ರೀಶೈಲದಲ್ಲಿ ಸುಮಾರು 7ನೇಯ ಶತಾಬ್ಧಿಯ ಕಾಲದಲ್ಲಿ ನಿರ್ಮಿಸಲ್ಪಟ್ಟು ಅನೇಕ ಸಿದ್ಧ ಪುರುಷರಿಗೆ ನಿವಾಸ (ಆವಾಸ) ಸ್ಥಾನವಾಗಿ ವಿರಾಜಮಾನವಾಗಿದ್ದು ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ ಆಡಳಿತ ಭಾದ್ಯತೆಯನ್ನು ವಹಿಸಿಕೊಂಡು ಆದಿಶಂಕರಾಚಾರ್ಯರು, ಶ್ರೀಪಾದವಲ್ಲಭನು, ವೀರಬ್ರಹ್ಮೇಂದ್ರಸ್ವಾಮಿ ಸನಾರಿ ವಿಶ್ವೇಶ್ವರಸ್ವಾಮಿ ಇಂಥಾ ಸಿದ್ಧ ಪುರುಷರಿಗೆ ಅಲ್ಲದೇ ಚರಿತ್ರೆಯುಳ್ಳ ಶ್ರೀಕೃಷ್ಣದೇವರಾಯರು, ಛತ್ರಪತಿ ಶಿವಾಜಿ, ಚಂದ್ರಗುಪ್ತ, ವಿಕ್ರಮಾದಿತ್ಯ ಮುಂತಾದ ರಾಜರುಗಳಿಗೆ ಅವರವರ ಆಧ್ಯಾತ್ಮಿಕ ಸಂಚಾರದಲ್ಲಿ ಅವರಿಗೆ ಆಶ್ರಯಕ್ಕೆ ಉಪಯೋಗವಾದ ಪುರಾತನ ಕಲ್ಲಿ ಕಟ್ಟಡದ ಸ್ಥಾವರಗಳು, ಎಷ್ಟೋ ಶಿಥಿಲವಾಗಿ ಹೋಗಲು ಉಳಿದ ಪಂಚಮಠಗಳನ್ನು ಜೀರ್ಣೋದ್ಧಾರ (ಪುನರುದ್ಧರಣೆ) ಮಾದಲು ನಮನೆ(ಎಂದರೆ ಶ್ರೀ ಶೈಲ ವಿಭೂತಿ ಲಿಂಗಶ್ವರ ಟ್ರಸ್ಟಗೆ ) ಅವಕಾಶ ಮಾಡಿ ಕೊಟ್ಟಿದ್ದು ಹಿಂದೂವಾರಸತ್ವ ಕ್ಷೇತ್ರಗಳ ಪ್ರತೀಕೆಗಳನ್ನು ಮುಂದಿನ ಜನಗಳಿಗೆ ತಿಳಿದುಕೊಳ್ಳಲು ಅವಕಾಶ ಮಾಡಿದ ಈ ಘನಕಾರ್ಯವು ನಮ್ಮೆಲ್ಲರಿಗೆ ಚಾರಿತ್ರಾತ್ಮಕವೇ ಆಗುವುದು