ಶ್ರೀ ವೀರಭದ್ರ ಮಠ
ಶ್ರೀ ಶೈಲ ಮಹಾಕ್ಷೇತ್ರದ ಪಂಚ ಮಠಗಳಲ್ಲಿ ಒಂದಾದ ಶ್ರೀ ವೀರಭದ್ರ ಮಠವು ಕೂಡ ಪ್ರಸಿದ್ಧಿಯುಳ್ಳದ್ಧು. ಇದು ಭೀಮಾಶಂಕರ ಮಠಕ್ಕೆ ದಕ್ಷಿಣ ನೈರುತಿ ದಿಕ್ಕಿನಲ್ಲಿ ಸುಮಾರು 150 ವೀಟರುಗಳ ದೂರದಲ್ಲಿ ಇರುವುದು. ವ್ಯವಹಾರದಲ್ಲಿ ಶ್ರೀ ವೀರಭದ್ರ ಮಠ ಎಂದು ಕರೆಯಲ್ಪಡುತ್ತಿರುವ ಈ ಮಠ ವಾಸ್ತವವಾಗಿ ಒಂದು ಶಿವಾಲಯ. ಪಶ್ಚಿಮ ಮುಖವಾಗಿರುವ ಈ ಆಲಯ ಗರ್ಭಾಲಯದಿಗೆ ಮುಖಮಂಟಪಗಳಿಂದ ಕೂಡಿರುವುದು.
6 ಅಡಿಗಳ ಉದ್ದ ಅಷ್ಟೇ ಅಗಲವೂ ಇರುವ ಗರ್ಭಾಲಯದಲ್ಲಿ ಒಂದು ಚಿಕ್ಕ ಶಿವ ಲಿಂಗವು ಭಕ್ತರಿಂದ ಇ0ದಿಗೂ ಪೂಜಾದಿಗಳನ್ನು ಸ್ವೀಕರಿಸುತ್ತಿರುವುದು.ಈ ಗರ್ಭಾಲಯದ್ವಾರ ಯಾವ ಅಲಂಕಾರವಿಲ್ಲದೆ ಇರುತ್ತದೆ. ಗರ್ಭಾಲಯದ ಪ್ರಾಚೀನತೆನ್ನು ಸೂಚಿಸುತ್ತದೆ. ಗರ್ಭಾಲಯದಲ್ಲಿಯ ಶಿವಲಿಂಗವು ಕೂಡಾ ಬಹಳ ಪ್ರಾಚೀನವಾದದ್ದಾಗಿ ಕಂಡುಬರುತ್ತಿರುವುದು.
ಇನ್ನು ಈ ಮುಖಮಂಟಪವು ದಕ್ಷಿಣ,ಪಶ್ಷಿಮ, ಭಾಗಗಳಲ್ಲಿ ಕಲ್ಲಿನ ಗೊಡೆಗಳಿಂದ ನಿರ್ಮಾಣ ಗೊಂಡಿರುವುದು. ಈ ಗೊಡೆಗಳಲ್ಲಿ ದಕ್ಷಿಣ ಗೊಡೆಗೆ ಸುಮಾರು ಆರು ಅಡಿಗಳ ಎತ್ತರವಿರುವ ವೀರಭದ್ರಸ್ವಾಮಿ ದರ್ಶನ ನೀಡುತ್ತಿರುವನು. ಇಲ್ಲಿ ವೀರಭದ್ರ ಸ್ವಾಮಿ ನೆಲೆಸಿರುವುದರಿಂದಲೇ ಈ ಮಠ ವೀರಭದ್ರ ಮಠವೆಂದು ಎನ್ನುತ್ತಿರುವರು.
ಈ ವೀರಭದ್ರಸ್ವಾಮಿಗೆ ಜಟಾವೀರಭದ್ರ ಎಂಬ ಹೆಸರು ಪ್ರಸಿದ್ದಿಯಾಗಿದೆ. ದ್ವಿಭುಜನಾದ ಈ ವೀರಭದ್ರ ಸ್ವಾಮಿ ಬಲಗೈಯಲ್ಲಿ ಖಡ್ಗವನ್ನು, ಎಡಗೈಯಲ್ಲಿ ಡಾಲನ್ನು ಧರಿಸಿರುವನು. ಸ್ವಾಮಿಗೆ ಕರ್ಣಾಭರಣಗಳು, ಕಂಠಾಭರಣಗಳು ಅಲಂಕಾರಿಸಿರುವುದನ್ನು ಕಾಣಬಹುದು.
ಈ ವೀರಭದ್ರನಿಗೆ ಬಲಗಡೆ ಗುಡಿಯ ಗರ್ಭಾಲಯ ಮತ್ತು ಎಡಗಡೆ ಮುಚ್ಚಿರುವ ಸ್ವರಂಗ ಮಾರ್ಗಗಳು ಇರುವುದರಿಂದ ಈ ಸ್ವಾಮಿ ಪ್ರತ್ಯೇಕವಾಗಿ ಒಂದು ಉಪಾಲಯದಲ್ಲಿ ಇದ್ದಂತೆ ತಿಳಿದುಬರುತ್ತದೆ. ಅಷ್ಟೇ ಅಲ್ಲದೆ ಈ ಸ್ವಾಮಿಯ ಎದುರಿಗೆ ಮಂಟಪಕ್ಕಿರುವ ಕಂಬಗಳ ನಡುವೆ ಧ್ವಾರ ಬಂಧರ ಕೂಡಾ ನಿರ್ಮಿತವಾಗಿದೆ. ಈ ದ್ವಾರಬಂಧರದ ಮೇಲ್ಭಾಗದಲ್ಲಿ ನಿರ್ಮಾಣವು ಸಾಧಾರಣವಾಗಿದ್ದರೂ ದ್ವಾರ ಬಂದರಕ್ಕೆ ಎರಡುಕಡೆ ಪೂರ್ಣ ಕಲಶಗಳು ಕೆತ್ತಲ್ಪಟ್ಟಿದೆ. ಈ ದ್ವಾರ ಬಂಧರದ ಮೇಲೆ ಕೆತ್ತಲ್ಪಟ್ಟ ಒಂದು ಶಾಸನದಲ್ಲಿ ಮಲ್ಲಿಕಾರ್ಜುನಾಚಾರ್ಯನ ಸಿಷ್ಯನು ಶ್ರೀ ಶೈಲ ಕ್ಷೇತ್ರದಲ್ಲಿ ಘಂಟಾಸಿದ್ದೇಶ್ವರನನ್ನು ಪ್ರತಿಷ್ಠಸಿದಂತೆ ಹೇಳಿರುವ ಇಂಡಿಯನ್ ಎಪಗ್ರಪೀ ವಾರ್ಷಿಕ ನಿವೇದಿಕೆ 42/1915 ರಿಂದ ತಿಳಿದುಬರುತ್ತಿದೆ. ಆದರೆ ಸದ್ಯ ಈ ಶಾಸನವು ಕಾಣೆಯಾಗಿದೆ. ಬಹುಶ 1915ರ ನಂತರ ಈ ದ್ವಾರಬಂದರವನ್ನು ಪುನನಿರ್ಮಿಸಿರಬಹುದು ಅಥವಾ ದ್ವಾರ ಬಂಧರದ ಕಟ್ಟಳಿಕೆ (ಕಟ್ಟಡದ ಕೆಲಸಗಳು) ಏನಾದರೂ ಮಾಡಿರಬಹುದು. ಈಕೆಲಸಗಳು ಮಾಡುವ ಸಂದರ್ಭದಲ್ಲೇನಾದರೂ ಈ ಶಾಸನಉಳ್ಳ ಬಂಡೆ ತಪ್ಪಿಹೋಗಿ ಕಾಣೆಯಾಗಿರಬಹುದು.
ಈ ಆಲಯಕ್ಕೆ ಉತ್ತರ ದಿಕ್ಕಿನಲ್ಲಿ ಎಂದರೆ ವೀರಭದ್ರಸ್ವಾಮಿಯ ಎದುರಿಗೆ ಮತ್ತೊಂದು ಕಲ್ಲಿನ ಮಂಟಪ ನಿರ್ಮಾಣಗೊ0ಡಿರುತ್ತದೆ. ಈ ಮಂಟಪವು ಆಲಯದ ಪ್ರಾಚೀನ ಮಂಟಪವನ್ನು ಎಂದರೇ ವೀರಭದ್ರಸ್ವಾಮಿ ನೆಲೆಸಿದ ಮಂಟಪವನ್ನುಅಂಟಿಕೊಡೇ ನಿರ್ಮಿಸಲಾಗಿರುವುದು. ಒಟ್ಟು 16 ಕಂಭಗಳಿಂದೊಡ ಗೂಡಿದ ಈ ಮಂಟಪದಲ್ಲಿ ಒಳಗಡೆ ಪೂರ್ವ, ಪಶ್ಚಿಮ, ಉತ್ತರ ದಿಕ್ಕುಗಳಲ್ಲಿ ಕಟ್ಟೆಗಳು ನಿರ್ಮಿಸಲಾಗಿರುವವು. ಸಾದಾರಣವಾಗಿ ಹೋಯ್ಸರು ಗಳ ಕಾಲದಲ್ಲಿ (ಆಂಗ್ಲ ಶಕ :-9-10-ದತಾಬ್ದಗಳು) ನಿರ್ಮಿಸಲಾದ ನಿರ್ಮಾಣಗಳ ಒಳಭಾಗದಲ್ಲಿ ಇಂತಹ ಕಟ್ಟೆಗಳು ನಿರ್ಮಿಸಲಾಗಿರುತ್ತವೆ. ಶ್ರೀ ಶೈಲದಲ್ಲಿ ಶಿಖರೇಶ್ವರ ಆಲಯದ ಮುಖಮಂಟಪದಲ್ಲಿ ಕೂಡಾ ಇಂತಹ ಕಟ್ಟೆಗಳನ್ನೇ ಕಾಣಬಹುದು. ಈ ಮಂಟಪಕ್ಕೆ ಉತ್ತರ ದಿಕ್ಕಿನಲ್ಲಿಯೇ ಪ್ರವೇಶ ದ್ವಾರವು ಇರುವುದು.
ಈ ಮಂಟಪದಲ್ಲಿ (ಶ್ರೀ ವೀರಭದ್ರ ಸ್ವಾಮಿ ಆಲಯದ್ವಾರಕ್ಕೆ) ಎರಡು ಕಡೆ ಬಹಳ ಪ್ರಾಚೀನವಾದ ಸಿದ್ಧ ಪುರುಷರ ಎರಡು ನಗ್ರಹಗಳು ಕಾಣುತ್ತಿರುವವು.
ಶೀ ಶೈಲ ಕ್ಷೇತ್ರ ಸಿದ್ದಸ್ಥಳವಾದುದರಿಂದ ಈ ಕ್ಷೇತ್ರ ದೊಳಗೆ ಅಲ್ಲಲ್ಲಿ ಈ ಸಿದ್ಧರ ವಿಗ್ರಹಗಳು ಕಾಣುತ್ತಿರುವವು ಅಗ್ನಿ ಪುರಾಣದಲ್ಲಿ ಕೂಡಾ ಶ್ರೀ ಶೈಲ ಕ್ಷೇತ್ರವು ಸಿದ್ಧಕ್ಷೇತ್ರವೆಂದೇ ಹೇಳಲ್ಪಟ್ಟಿದೆ. “ಭವಭೂತಿ ಮಾಲತೀ ಮಾಧವ “ ದಲ್ಲೂ ಮತ್ತು ಹರ್ಷನ ರತ್ನಾವಳಿ ನಾಟಕದಲ್ಲೂ ಕೂಡಾ ಶ್ರೀ ಶೈಲದಲ್ಲಿ ಸಿದ್ಧ ಪುರುಷರು ಇರುತ್ತಿದ್ದರೆಂದು ಹೇಳಲಿಕ್ಕೆ ಆದಾರಗಳುಂಟು.
ನಮ್ಮ ಸಂಪ್ರದಾಯದಲ್ಲಿ ಸಿದ್ಧ ಪುರುಷರೆಂದರೆ ಜ್ಞಾನಸಂಪನ್ನ ರೆಂಬ ಭಾವನೆ ಪ್ರಸಿದ್ಧಿಯಾಗಿದೆ. ಈ ಸಿದ್ಧಪುರುಷರು ಕೆಲವು ವಿಚಿತ್ರ ಶಕ್ತಿಗಳನ್ನು ಪಡೆದಿರುತ್ತಿದ್ದರೆಂದು ತಿಳಿದುಬರುತ್ತಿದೆ. ಇವರು ಆದ್ಯಾತ್ಮಿಕವಾಗಿಯೋ ಯೋಗ ಸಾಧನೆಯಿಂದಲೋ ಅಥವಾ ತಾಂತ್ರಿಕ ಪದ್ದತಿಯಿಂದಲೋ ಯಾವ ರೀತಿಯಿಂದಾದರು ದೈವಾನುಗ್ರಹವನ್ನು ಪಡೆದು ಅದರಿಂದ ಜ್ಞಾನಸಿದ್ಧಿಯನ್ನು ಹೊಂದಿದ ಮಹನಿಯರು. ಇವರು ತಮ್ಮನ್ನು ಆಶ್ರಯಿಸಿದ ಭಕ್ತರಿಗೆ ಶುಭವನ್ನು ಮತ್ತು ಶೇಯಸ್ಸನ್ನು ಬಯಸುತ್ತಿದ್ದರೆಂದುಹೇಳುತ್ತಿರುವರು.
ಒಟ್ಟಾರೆ ಶ್ರೀ ಶೈಲದಲ್ಲಿ ಈ ಮಠಗಳೆಲ್ಲ ಕೂಡಾ ಸಿದ್ಧ ಪುರುಷರಿಗೆ ವಾಸಸ್ಥಾನವಾಗಿ ಇದ್ದವೆಂದು ಭಾವಿಸುವುದು ಸರಿಯೆನಿಸುತ್ತದೆ.
ಆಲಯ ಗೋಪುರ
ವೀರಭದ್ರ ಮಠದ ಗೋಪುರ ನಾಗರ ಶೈಲಿಯಲ್ಲಿ ನಿರ್ಮಾಣಗೊಂಡಿರುತ್ತದೆ. ಮೆಟ್ಟಿಲುಗಳಂತಹ ನಿರ್ಮಾಣವನ್ನೊಡಗೂಡಿದ ಈ ವಿಮಾನ ಗೋಪುರವು ಅಮಲಕ ಆಕಾರದ ಶಿಖರವನ್ನು ಹೊಂದಿರುತ್ತದೆ. ಅಮಲಕ ಎಂದರೆ “ನೆಲ್ಲಿಕಾಯಿ” ಎಂದು ಅರ್ಥ. ನೆಲ್ಲಿಕಾಯಿ ಆಕಾರದಲ್ಲಿರುವುದರಿಂದಲೇ ಈ ಶಿಖರಗಳಿಗೆ ಅಮಲಕ ಶಿಖರ ಎಂಬ ಹೆಸರು ಬಂದಿದೆ ಆಲಯದ ವಾಸ್ತು ಶೈಲಿಯಲ್ಲಿ ಚಾಳುಕ್ಯರ ನಿರ್ಮಾಣ ಶೈಲಿಯ ಪ್ರಭಾವಯುಳ್ಳ ಈ ಮೆಟ್ಟಿಲುಗಳಂತಹ ವಿಮಾನ ಗೋಪುರಗಳೆಲ್ಲಾ ಸುಮಾರು ಆಂಗ್ಲಶಕ;-7-11 ಶತಾಬ್ಧಿಗಳ ನಡುವಿನ ಕಾಲದಲ್ಲಿ ನಿರ್ಮಿಸಲಾಗಿರುವವು.
6 ಅಡಿಗಳ ಉದ್ದ ಅಷ್ಟೇ ಅಗಲವೂ ಇರುವ ಗರ್ಭಾಲಯದಲ್ಲಿ ಒಂದು ಚಿಕ್ಕ ಶಿವ ಲಿಂಗವು ಭಕ್ತರಿಂದ ಇ0ದಿಗೂ ಪೂಜಾದಿಗಳನ್ನು ಸ್ವೀಕರಿಸುತ್ತಿರುವುದು.ಈ ಗರ್ಭಾಲಯದ್ವಾರ ಯಾವ ಅಲಂಕಾರವಿಲ್ಲದೆ ಇರುತ್ತದೆ. ಗರ್ಭಾಲಯದ ಪ್ರಾಚೀನತೆನ್ನು ಸೂಚಿಸುತ್ತದೆ. ಗರ್ಭಾಲಯದಲ್ಲಿಯ ಶಿವಲಿಂಗವು ಕೂಡಾ ಬಹಳ ಪ್ರಾಚೀನವಾದದ್ದಾಗಿ ಕಂಡುಬರುತ್ತಿರುವುದು.
ಇನ್ನು ಈ ಮುಖಮಂಟಪವು ದಕ್ಷಿಣ,ಪಶ್ಷಿಮ, ಭಾಗಗಳಲ್ಲಿ ಕಲ್ಲಿನ ಗೊಡೆಗಳಿಂದ ನಿರ್ಮಾಣ ಗೊಂಡಿರುವುದು. ಈ ಗೊಡೆಗಳಲ್ಲಿ ದಕ್ಷಿಣ ಗೊಡೆಗೆ ಸುಮಾರು ಆರು ಅಡಿಗಳ ಎತ್ತರವಿರುವ ವೀರಭದ್ರಸ್ವಾಮಿ ದರ್ಶನ ನೀಡುತ್ತಿರುವನು. ಇಲ್ಲಿ ವೀರಭದ್ರ ಸ್ವಾಮಿ ನೆಲೆಸಿರುವುದರಿಂದಲೇ ಈ ಮಠ ವೀರಭದ್ರ ಮಠವೆಂದು ಎನ್ನುತ್ತಿರುವರು.
ಈ ವೀರಭದ್ರಸ್ವಾಮಿಗೆ ಜಟಾವೀರಭದ್ರ ಎಂಬ ಹೆಸರು ಪ್ರಸಿದ್ದಿಯಾಗಿದೆ. ದ್ವಿಭುಜನಾದ ಈ ವೀರಭದ್ರ ಸ್ವಾಮಿ ಬಲಗೈಯಲ್ಲಿ ಖಡ್ಗವನ್ನು, ಎಡಗೈಯಲ್ಲಿ ಡಾಲನ್ನು ಧರಿಸಿರುವನು. ಸ್ವಾಮಿಗೆ ಕರ್ಣಾಭರಣಗಳು, ಕಂಠಾಭರಣಗಳು ಅಲಂಕಾರಿಸಿರುವುದನ್ನು ಕಾಣಬಹುದು.
ಈ ವೀರಭದ್ರನಿಗೆ ಬಲಗಡೆ ಗುಡಿಯ ಗರ್ಭಾಲಯ ಮತ್ತು ಎಡಗಡೆ ಮುಚ್ಚಿರುವ ಸ್ವರಂಗ ಮಾರ್ಗಗಳು ಇರುವುದರಿಂದ ಈ ಸ್ವಾಮಿ ಪ್ರತ್ಯೇಕವಾಗಿ ಒಂದು ಉಪಾಲಯದಲ್ಲಿ ಇದ್ದಂತೆ ತಿಳಿದುಬರುತ್ತದೆ. ಅಷ್ಟೇ ಅಲ್ಲದೆ ಈ ಸ್ವಾಮಿಯ ಎದುರಿಗೆ ಮಂಟಪಕ್ಕಿರುವ ಕಂಬಗಳ ನಡುವೆ ಧ್ವಾರ ಬಂಧರ ಕೂಡಾ ನಿರ್ಮಿತವಾಗಿದೆ. ಈ ದ್ವಾರಬಂಧರದ ಮೇಲ್ಭಾಗದಲ್ಲಿ ನಿರ್ಮಾಣವು ಸಾಧಾರಣವಾಗಿದ್ದರೂ ದ್ವಾರ ಬಂದರಕ್ಕೆ ಎರಡುಕಡೆ ಪೂರ್ಣ ಕಲಶಗಳು ಕೆತ್ತಲ್ಪಟ್ಟಿದೆ. ಈ ದ್ವಾರ ಬಂಧರದ ಮೇಲೆ ಕೆತ್ತಲ್ಪಟ್ಟ ಒಂದು ಶಾಸನದಲ್ಲಿ ಮಲ್ಲಿಕಾರ್ಜುನಾಚಾರ್ಯನ ಸಿಷ್ಯನು ಶ್ರೀ ಶೈಲ ಕ್ಷೇತ್ರದಲ್ಲಿ ಘಂಟಾಸಿದ್ದೇಶ್ವರನನ್ನು ಪ್ರತಿಷ್ಠಸಿದಂತೆ ಹೇಳಿರುವ ಇಂಡಿಯನ್ ಎಪಗ್ರಪೀ ವಾರ್ಷಿಕ ನಿವೇದಿಕೆ 42/1915 ರಿಂದ ತಿಳಿದುಬರುತ್ತಿದೆ. ಆದರೆ ಸದ್ಯ ಈ ಶಾಸನವು ಕಾಣೆಯಾಗಿದೆ. ಬಹುಶ 1915ರ ನಂತರ ಈ ದ್ವಾರಬಂದರವನ್ನು ಪುನನಿರ್ಮಿಸಿರಬಹುದು ಅಥವಾ ದ್ವಾರ ಬಂಧರದ ಕಟ್ಟಳಿಕೆ (ಕಟ್ಟಡದ ಕೆಲಸಗಳು) ಏನಾದರೂ ಮಾಡಿರಬಹುದು. ಈಕೆಲಸಗಳು ಮಾಡುವ ಸಂದರ್ಭದಲ್ಲೇನಾದರೂ ಈ ಶಾಸನಉಳ್ಳ ಬಂಡೆ ತಪ್ಪಿಹೋಗಿ ಕಾಣೆಯಾಗಿರಬಹುದು.
ಈ ಆಲಯಕ್ಕೆ ಉತ್ತರ ದಿಕ್ಕಿನಲ್ಲಿ ಎಂದರೆ ವೀರಭದ್ರಸ್ವಾಮಿಯ ಎದುರಿಗೆ ಮತ್ತೊಂದು ಕಲ್ಲಿನ ಮಂಟಪ ನಿರ್ಮಾಣಗೊ0ಡಿರುತ್ತದೆ. ಈ ಮಂಟಪವು ಆಲಯದ ಪ್ರಾಚೀನ ಮಂಟಪವನ್ನು ಎಂದರೇ ವೀರಭದ್ರಸ್ವಾಮಿ ನೆಲೆಸಿದ ಮಂಟಪವನ್ನುಅಂಟಿಕೊಡೇ ನಿರ್ಮಿಸಲಾಗಿರುವುದು. ಒಟ್ಟು 16 ಕಂಭಗಳಿಂದೊಡ ಗೂಡಿದ ಈ ಮಂಟಪದಲ್ಲಿ ಒಳಗಡೆ ಪೂರ್ವ, ಪಶ್ಚಿಮ, ಉತ್ತರ ದಿಕ್ಕುಗಳಲ್ಲಿ ಕಟ್ಟೆಗಳು ನಿರ್ಮಿಸಲಾಗಿರುವವು. ಸಾದಾರಣವಾಗಿ ಹೋಯ್ಸರು ಗಳ ಕಾಲದಲ್ಲಿ (ಆಂಗ್ಲ ಶಕ :-9-10-ದತಾಬ್ದಗಳು) ನಿರ್ಮಿಸಲಾದ ನಿರ್ಮಾಣಗಳ ಒಳಭಾಗದಲ್ಲಿ ಇಂತಹ ಕಟ್ಟೆಗಳು ನಿರ್ಮಿಸಲಾಗಿರುತ್ತವೆ. ಶ್ರೀ ಶೈಲದಲ್ಲಿ ಶಿಖರೇಶ್ವರ ಆಲಯದ ಮುಖಮಂಟಪದಲ್ಲಿ ಕೂಡಾ ಇಂತಹ ಕಟ್ಟೆಗಳನ್ನೇ ಕಾಣಬಹುದು. ಈ ಮಂಟಪಕ್ಕೆ ಉತ್ತರ ದಿಕ್ಕಿನಲ್ಲಿಯೇ ಪ್ರವೇಶ ದ್ವಾರವು ಇರುವುದು.
ಈ ಮಂಟಪದಲ್ಲಿ (ಶ್ರೀ ವೀರಭದ್ರ ಸ್ವಾಮಿ ಆಲಯದ್ವಾರಕ್ಕೆ) ಎರಡು ಕಡೆ ಬಹಳ ಪ್ರಾಚೀನವಾದ ಸಿದ್ಧ ಪುರುಷರ ಎರಡು ನಗ್ರಹಗಳು ಕಾಣುತ್ತಿರುವವು.
ಶೀ ಶೈಲ ಕ್ಷೇತ್ರ ಸಿದ್ದಸ್ಥಳವಾದುದರಿಂದ ಈ ಕ್ಷೇತ್ರ ದೊಳಗೆ ಅಲ್ಲಲ್ಲಿ ಈ ಸಿದ್ಧರ ವಿಗ್ರಹಗಳು ಕಾಣುತ್ತಿರುವವು ಅಗ್ನಿ ಪುರಾಣದಲ್ಲಿ ಕೂಡಾ ಶ್ರೀ ಶೈಲ ಕ್ಷೇತ್ರವು ಸಿದ್ಧಕ್ಷೇತ್ರವೆಂದೇ ಹೇಳಲ್ಪಟ್ಟಿದೆ. “ಭವಭೂತಿ ಮಾಲತೀ ಮಾಧವ “ ದಲ್ಲೂ ಮತ್ತು ಹರ್ಷನ ರತ್ನಾವಳಿ ನಾಟಕದಲ್ಲೂ ಕೂಡಾ ಶ್ರೀ ಶೈಲದಲ್ಲಿ ಸಿದ್ಧ ಪುರುಷರು ಇರುತ್ತಿದ್ದರೆಂದು ಹೇಳಲಿಕ್ಕೆ ಆದಾರಗಳುಂಟು.
ನಮ್ಮ ಸಂಪ್ರದಾಯದಲ್ಲಿ ಸಿದ್ಧ ಪುರುಷರೆಂದರೆ ಜ್ಞಾನಸಂಪನ್ನ ರೆಂಬ ಭಾವನೆ ಪ್ರಸಿದ್ಧಿಯಾಗಿದೆ. ಈ ಸಿದ್ಧಪುರುಷರು ಕೆಲವು ವಿಚಿತ್ರ ಶಕ್ತಿಗಳನ್ನು ಪಡೆದಿರುತ್ತಿದ್ದರೆಂದು ತಿಳಿದುಬರುತ್ತಿದೆ. ಇವರು ಆದ್ಯಾತ್ಮಿಕವಾಗಿಯೋ ಯೋಗ ಸಾಧನೆಯಿಂದಲೋ ಅಥವಾ ತಾಂತ್ರಿಕ ಪದ್ದತಿಯಿಂದಲೋ ಯಾವ ರೀತಿಯಿಂದಾದರು ದೈವಾನುಗ್ರಹವನ್ನು ಪಡೆದು ಅದರಿಂದ ಜ್ಞಾನಸಿದ್ಧಿಯನ್ನು ಹೊಂದಿದ ಮಹನಿಯರು. ಇವರು ತಮ್ಮನ್ನು ಆಶ್ರಯಿಸಿದ ಭಕ್ತರಿಗೆ ಶುಭವನ್ನು ಮತ್ತು ಶೇಯಸ್ಸನ್ನು ಬಯಸುತ್ತಿದ್ದರೆಂದುಹೇಳುತ್ತಿರುವರು.
ಒಟ್ಟಾರೆ ಶ್ರೀ ಶೈಲದಲ್ಲಿ ಈ ಮಠಗಳೆಲ್ಲ ಕೂಡಾ ಸಿದ್ಧ ಪುರುಷರಿಗೆ ವಾಸಸ್ಥಾನವಾಗಿ ಇದ್ದವೆಂದು ಭಾವಿಸುವುದು ಸರಿಯೆನಿಸುತ್ತದೆ.
ಆಲಯ ಗೋಪುರ
ವೀರಭದ್ರ ಮಠದ ಗೋಪುರ ನಾಗರ ಶೈಲಿಯಲ್ಲಿ ನಿರ್ಮಾಣಗೊಂಡಿರುತ್ತದೆ. ಮೆಟ್ಟಿಲುಗಳಂತಹ ನಿರ್ಮಾಣವನ್ನೊಡಗೂಡಿದ ಈ ವಿಮಾನ ಗೋಪುರವು ಅಮಲಕ ಆಕಾರದ ಶಿಖರವನ್ನು ಹೊಂದಿರುತ್ತದೆ. ಅಮಲಕ ಎಂದರೆ “ನೆಲ್ಲಿಕಾಯಿ” ಎಂದು ಅರ್ಥ. ನೆಲ್ಲಿಕಾಯಿ ಆಕಾರದಲ್ಲಿರುವುದರಿಂದಲೇ ಈ ಶಿಖರಗಳಿಗೆ ಅಮಲಕ ಶಿಖರ ಎಂಬ ಹೆಸರು ಬಂದಿದೆ ಆಲಯದ ವಾಸ್ತು ಶೈಲಿಯಲ್ಲಿ ಚಾಳುಕ್ಯರ ನಿರ್ಮಾಣ ಶೈಲಿಯ ಪ್ರಭಾವಯುಳ್ಳ ಈ ಮೆಟ್ಟಿಲುಗಳಂತಹ ವಿಮಾನ ಗೋಪುರಗಳೆಲ್ಲಾ ಸುಮಾರು ಆಂಗ್ಲಶಕ;-7-11 ಶತಾಬ್ಧಿಗಳ ನಡುವಿನ ಕಾಲದಲ್ಲಿ ನಿರ್ಮಿಸಲಾಗಿರುವವು.