ವಿಭೂತಿ ಮಠ
ಪಂಚಮಠಗಳಲ್ಲಿ ಒಂದಾದ ವಿಭೂತಿಮಠ ಭೀಮಾಶಂಕರ ಮಠಕ್ಕೆ ಹಿಂಭಾಗದಲ್ಲಿ ಇರುವದು. ಶ್ರೀಶೈಲ ಪ್ರಧಾನ ಆಲಯಕ್ಕೆ ಸುಮಾರು 1.ಕಿ.ಮೀ. ದೂರದಲ್ಲಿ ಈ ಮಠವು ವಿಶಾಲವಾಗಿಯೇ ಇರುವದು.
ದಕ್ಷಿಣ ಮುಖವಾಗಿರುವ ಈ ಮಠ ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಾಣಗೊಂಡಿರುವದು. ಆದರೇ ಈ ಮಠದಲ್ಲಿಯ ಕಂಭಗಳು, ಗೋಡೆಗಳೆಲ್ಲಾ ಕೂಡಾ ಗಚ್ಚುಗಾರುಗಳಿಂದ ಗಿಲಾವು ಮಾಡಲಾಗಿರುವುದು. ಬಹಳ ವಿಶಾಲವಾದ ಈ ಮಠವು ಕಾಲಕ್ರಮೇಣ ನಿರ್ಮಾಣ ಕೆಲಸಗಳೊಳು ಕೆಲವುಬಾರಿ ಸವರಣೆಗೆ ಒಳಗಾದಂತೆ ಕಂಡುಬರುತ್ತಿದೆ.
ಈ ನಿರ್ಮಾಣವನ್ನು ನೋಡಿದ್ದಾರೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಮಾಡುವುದಕ್ಕೆ ಅನುಗುಣವಾಗಿರುವಂತೆ ಈ ಮಠವನ್ನು ನಿರ್ಮಿಸಿರುವುದಾಗಿ ಗೋಚರವಾಗುತ್ತಿದೆ. ಈ ಮಠದೊಳಗೆ ಹಿಂದಿನ ಕಾಲದಲ್ಲಿ ಗುರು ಪೀಠವು ಕೂಡಾ ಇರುವುದು
ಈ ಮಠಕ್ಕೆ ದಕ್ಷಿಣ ಭಾಗದಲ್ಲಿ 4 ಕಂಭಗಳಿಂದೊಡಗೂಡಿದ ಉದ್ದವಾಗಿರುವ ಚಾವಡಿ (ಮುಖ ಮಂಟಪದಂತೆ) ಕಾಣುತ್ತಿರುವುದು. ಪಶ್ಚಿಮದಿಂದ ಪೂರ್ವಕ್ಕೆ ವಿಸ್ತಾರವಾಗಿರುವ ಈ ಮಠದೊಳಗಿನ ನಾಲ್ಕು ಕಂಭಗಳು ಸಾಧಾರಣ ನಿರ್ಮಾಣ ಶೈಲಿಯನ್ನು ಹೊಂದಿ, ಒಂದೇ ಸಾಲಾಗಿ (ಪಶ್ಚಿಮದಿಂದ ಪೂರ್ವಕ್ಕೆ) ಇರುವವು.
ಈ ಮಠದ ಪ್ರವೇಶ ದ್ವಾರವು ಸ್ವಲ್ಪ ಅಲಂಕಾರಯುಕ್ತವಾಗಿಯೇ ಕೆತ್ತಲ್ಪಟ್ಟಿರುವದು. ಈ ಪ್ರವೇಶ ದ್ವಾರಕ್ಕೆ ಎರಡು ಕಡೆ ಪೂರ್ಣ ಕಂಬಗಳು ಕೆತ್ತಲ್ಪಟ್ಟಿವೆ. ಪ್ರವೇಶ ದ್ವಾರದ ಮೇಲ್ಭಾಗದಲ್ಲಿ ದ್ವಾರಾಲಂಕರಣಗಳು (ಮೇಟ್ಟಿಲುಗಳಂತಹ ಚಿತ್ರವುಳ್ಳ ಅಲಂಕರಣಗಳು) ಕಮಲಗಳು ಇರುತ್ತವೆ.
ಮಠದೊಳಗೆ ಮಧ್ಯಭಾಗದಲ್ಲಿ ನಾಲ್ಕು ಕಂಭಗಳ ಮಂಟಪವು ಉಳಿದ ಭಾಗಕ್ಕಿಂತಲೂ ಎರಡು ಅಡಿಗಳ ಆಳಾಗಿ ಇರುವದು. ಇದರ ಸುತ್ತಮುತ್ತ 16 ಕಂಭಗಳುಳ್ಳ ಮಂಟಪವನ್ನು ಎರಡು ಅಡಿಗಳ ಎತ್ತರದಲ್ಲಿ ನಿರ್ಮಿಸಲಾಗಿರುವದು.
ತೆಗ್ಗಿನಲ್ಲಿ (ಆಳಲ್ಲಿ) ನಾಲ್ಕು(4) ಕಂಭಗಳಿಂದ ಇರುವ ಮಂಟಪದ ಮಧ್ಯದಲ್ಲಿ ಒಂದು ಶಿವಲಿಂಗವು ಕಾಣುವುದು. ಇದು ಪ್ರತಿಷ್ಠಿಸಿದ ಶಿವಲಿಂಗವಲ್ಲ. ಈ ಶಿವಲಿಂಗವು ಇತ್ತೀಚೆಗೆ ಇಟ್ಟಿರುವುದೆಂದು ತಿಳಿಯುವದು.
ಹೀಗಿರಲು ಮಠದ ಒಳಭಾಗದಲ್ಲಿ ಬಲಗಡೆ ಮತ್ತು ಎಡಗಡೆ ದ್ವಾರಗಳು. ಈ ದ್ವಾರಗಳಿಗೆ ಆ ಕಾಲದಲ್ಲಿ ಕಲ್ಲಿನ ಬಾಗಿಲುಗಳು ಇದ್ದಂತೆ ನಮೂನಾ ಮತ್ತು ಗುರುತುಗಳಿಂದ ತಿಳಿದುಬರುತ್ತಿದೆ. ಈ ಎರಡು ದ್ವಾರಗಳನ್ನು ದಾಟಿ ಒಳಗೆ ಪ್ರವೇಶಿಸಿದರೆ ಉದ್ದವಾದ ಕೋಲೆಗಳಂತಹ ನಿರ್ಮಾಣಗಳು ಕಾಣುವವು.
ಬಲಗಡೆ ಇರುವ ದ್ವಾರಕ್ಕೆ ಎರಡು ಕಡೆ ದ್ವಾರಪಾಲಕರು ಬಳ್ಳಿಯ ಅಲಂಕರಣಗಳು, ದ್ವಾರದ ಮೇಲ್ಭಾಗದಲ್ಲಿ ಶಿವಲಿಂಗ, ಅದರ ಎರಡುಕಡೆ ನಂದಿಗಳನ್ನು ಕೆತ್ತಲ್ಪಟ್ಟಿರುವವು. ಈ ದ್ವಾರವು ಸ್ವಲ್ಪ ಅಲಂಕಾರ ಯುಕ್ತವಾಗಿಯೇ ಕಾಣುತ್ತಿರುವದು.
ಇನ್ನ ಎಡಗಡೆ ಇರುವ ದ್ವಾರವು ಯಾವ ಅಲಂಕಾರವಿಲ್ಲದೆ ಸಾಧಾರಣವಾಗಿಯೇ ಕಾಣುವದು. ಆದರೇ ದ್ವಾರದ ಮೇಲ್ಭಾಗದಲ್ಲಿ ಮಾತ್ರ ಗಣಪತಿ ದರ್ಶನವನ್ನಿಯ್ಯತ್ತಿರುವನು.
ಮಠದ ಮಧ್ಯದಲ್ಲಿಯ ಮೇಲ್ಮಾಳಿಗೆಯನ್ನು ಶಿಥಿಲಗೊಳಿಸಲಾಗಿದೆ. ಇದರ ಮೇಲ್ಮಾಳಿಗೆಯು ಷಟ್ಕೋಣಾಕಾರದಲ್ಲಿ ಇದ್ದಂತೆ ತಿಳಿದುಬರುತ್ತದೆ. ಈ ಮಠದೊಳಗೆ ಪ್ರವೇಶಿಸುವುದಕ್ಕೆ ಪಶ್ಚಿಮದಿಕ್ಕಿನಲ್ಲಿ ಚಿಕ್ಕ ಪ್ರವೇಶ ಮಾರ್ಗವು ಇರುತ್ತದೆ. ಆದರೇ ಇದಕ್ಕೆ ದ್ವಾರವಿರುವುದು. ದೇವಮಹಾರಾಜನ ರಾಜ್ಯದಲ್ಲಿ ದಂಡನಾಯಕನಾಗಿ ಸೇವೆಮಾಡುತ್ತಿದ್ದ, ಅಮಿತೆ ದಂಡನಾಯಕನ ಸೋದರನಾದ ಕಲಿದಂಡನಾಯಕನನ್ನು ಪ್ರಸ್ತಾವಿಸಲ್ಪಟ್ಟಿರುವದು.
ಪಂಚ ಮಠಗಳಲ್ಲಿ ಉಳಿದ ಮಠಗಳಿಗಿಂತ ಕೂಡಾ ನಿರ್ಮಾಣದ ವಿಷಯದಲ್ಲಿ ಪ್ರತ್ಯೇಕತೆಯನ್ನು ಹೊಂದಿರುವ ಈ ಮಠ ವಿವಿಧ ಶೈವ ಸಂಪ್ರದಾಯಗಳ ಶಾಖಾಮಟಾಧೀಶರಿಗೆ, ತಮ್ಮ ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಆಗಿರಬಹುದು. (ನೆಲೆಸಿರಬಹುದು)
ಇತರ ಕಟ್ಟಡಗಳು
ವಿಭೂತಿ ಮಠದ ಬಲಗಡೆ ಎಂದರೆ ನೈರುತಿ ಮೂಲೆಯಲ್ಲಿ ಶಿಥಿಲವಾಗಿರುವ ಒಂದು ಚಿಕ್ಕ ಮಂಟಪವು ಕಾಣಿಸುತ್ತದೆ. ಈ ಮಂಟಪವು ಕೂಡ ಕಲ್ಲಿನ ನಿರ್ಮಾಣವೇ ಆಗಿರುವದು. ಈ ಮಂಟಪದ ಹಿಂಭಾಗದಲ್ಲಿ ಒಂದು ಹಿಳಿಭಾವಿ ಇರುವದು.
ಮುಖ್ಯರಸ್ತೆಯ ನೆಲಮಟ್ಟಕ್ಕೆ ಸ್ವಲ್ಪ ತೆಗ್ಗಿನ ಪ್ರದೇಶದಲ್ಲಿ ನಿರ್ಮಾಣಗೊಡಿರುವ ಈ ಮಠಕ್ಕೆ ಹೋಗುವುದಕ್ಕೆ ಪ್ರಾಚೀನ ಕಾಲದಲ್ಲೇ ಕಲ್ಲಿನ ಮೆಟ್ಟಿಲುಗಳ ಮಾರ್ಗವನ್ನು ನಿರ್ಮಿಸಲಾಗಿರುವದು. ಈ ಮಠದ ಮುಂಭಾಗದಲ್ಲಿ ಪ್ರಾಚೀನದ ಎರಡು ನಂದಿ ಕಂಭಗಳು ಕಂಡುಬರುತ್ತವೆ.
ದಕ್ಷಿಣ ಮುಖವಾಗಿರುವ ಈ ಮಠ ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಾಣಗೊಂಡಿರುವದು. ಆದರೇ ಈ ಮಠದಲ್ಲಿಯ ಕಂಭಗಳು, ಗೋಡೆಗಳೆಲ್ಲಾ ಕೂಡಾ ಗಚ್ಚುಗಾರುಗಳಿಂದ ಗಿಲಾವು ಮಾಡಲಾಗಿರುವುದು. ಬಹಳ ವಿಶಾಲವಾದ ಈ ಮಠವು ಕಾಲಕ್ರಮೇಣ ನಿರ್ಮಾಣ ಕೆಲಸಗಳೊಳು ಕೆಲವುಬಾರಿ ಸವರಣೆಗೆ ಒಳಗಾದಂತೆ ಕಂಡುಬರುತ್ತಿದೆ.
ಈ ನಿರ್ಮಾಣವನ್ನು ನೋಡಿದ್ದಾರೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಮಾಡುವುದಕ್ಕೆ ಅನುಗುಣವಾಗಿರುವಂತೆ ಈ ಮಠವನ್ನು ನಿರ್ಮಿಸಿರುವುದಾಗಿ ಗೋಚರವಾಗುತ್ತಿದೆ. ಈ ಮಠದೊಳಗೆ ಹಿಂದಿನ ಕಾಲದಲ್ಲಿ ಗುರು ಪೀಠವು ಕೂಡಾ ಇರುವುದು
ಈ ಮಠಕ್ಕೆ ದಕ್ಷಿಣ ಭಾಗದಲ್ಲಿ 4 ಕಂಭಗಳಿಂದೊಡಗೂಡಿದ ಉದ್ದವಾಗಿರುವ ಚಾವಡಿ (ಮುಖ ಮಂಟಪದಂತೆ) ಕಾಣುತ್ತಿರುವುದು. ಪಶ್ಚಿಮದಿಂದ ಪೂರ್ವಕ್ಕೆ ವಿಸ್ತಾರವಾಗಿರುವ ಈ ಮಠದೊಳಗಿನ ನಾಲ್ಕು ಕಂಭಗಳು ಸಾಧಾರಣ ನಿರ್ಮಾಣ ಶೈಲಿಯನ್ನು ಹೊಂದಿ, ಒಂದೇ ಸಾಲಾಗಿ (ಪಶ್ಚಿಮದಿಂದ ಪೂರ್ವಕ್ಕೆ) ಇರುವವು.
ಈ ಮಠದ ಪ್ರವೇಶ ದ್ವಾರವು ಸ್ವಲ್ಪ ಅಲಂಕಾರಯುಕ್ತವಾಗಿಯೇ ಕೆತ್ತಲ್ಪಟ್ಟಿರುವದು. ಈ ಪ್ರವೇಶ ದ್ವಾರಕ್ಕೆ ಎರಡು ಕಡೆ ಪೂರ್ಣ ಕಂಬಗಳು ಕೆತ್ತಲ್ಪಟ್ಟಿವೆ. ಪ್ರವೇಶ ದ್ವಾರದ ಮೇಲ್ಭಾಗದಲ್ಲಿ ದ್ವಾರಾಲಂಕರಣಗಳು (ಮೇಟ್ಟಿಲುಗಳಂತಹ ಚಿತ್ರವುಳ್ಳ ಅಲಂಕರಣಗಳು) ಕಮಲಗಳು ಇರುತ್ತವೆ.
ಮಠದೊಳಗೆ ಮಧ್ಯಭಾಗದಲ್ಲಿ ನಾಲ್ಕು ಕಂಭಗಳ ಮಂಟಪವು ಉಳಿದ ಭಾಗಕ್ಕಿಂತಲೂ ಎರಡು ಅಡಿಗಳ ಆಳಾಗಿ ಇರುವದು. ಇದರ ಸುತ್ತಮುತ್ತ 16 ಕಂಭಗಳುಳ್ಳ ಮಂಟಪವನ್ನು ಎರಡು ಅಡಿಗಳ ಎತ್ತರದಲ್ಲಿ ನಿರ್ಮಿಸಲಾಗಿರುವದು.
ತೆಗ್ಗಿನಲ್ಲಿ (ಆಳಲ್ಲಿ) ನಾಲ್ಕು(4) ಕಂಭಗಳಿಂದ ಇರುವ ಮಂಟಪದ ಮಧ್ಯದಲ್ಲಿ ಒಂದು ಶಿವಲಿಂಗವು ಕಾಣುವುದು. ಇದು ಪ್ರತಿಷ್ಠಿಸಿದ ಶಿವಲಿಂಗವಲ್ಲ. ಈ ಶಿವಲಿಂಗವು ಇತ್ತೀಚೆಗೆ ಇಟ್ಟಿರುವುದೆಂದು ತಿಳಿಯುವದು.
ಹೀಗಿರಲು ಮಠದ ಒಳಭಾಗದಲ್ಲಿ ಬಲಗಡೆ ಮತ್ತು ಎಡಗಡೆ ದ್ವಾರಗಳು. ಈ ದ್ವಾರಗಳಿಗೆ ಆ ಕಾಲದಲ್ಲಿ ಕಲ್ಲಿನ ಬಾಗಿಲುಗಳು ಇದ್ದಂತೆ ನಮೂನಾ ಮತ್ತು ಗುರುತುಗಳಿಂದ ತಿಳಿದುಬರುತ್ತಿದೆ. ಈ ಎರಡು ದ್ವಾರಗಳನ್ನು ದಾಟಿ ಒಳಗೆ ಪ್ರವೇಶಿಸಿದರೆ ಉದ್ದವಾದ ಕೋಲೆಗಳಂತಹ ನಿರ್ಮಾಣಗಳು ಕಾಣುವವು.
ಬಲಗಡೆ ಇರುವ ದ್ವಾರಕ್ಕೆ ಎರಡು ಕಡೆ ದ್ವಾರಪಾಲಕರು ಬಳ್ಳಿಯ ಅಲಂಕರಣಗಳು, ದ್ವಾರದ ಮೇಲ್ಭಾಗದಲ್ಲಿ ಶಿವಲಿಂಗ, ಅದರ ಎರಡುಕಡೆ ನಂದಿಗಳನ್ನು ಕೆತ್ತಲ್ಪಟ್ಟಿರುವವು. ಈ ದ್ವಾರವು ಸ್ವಲ್ಪ ಅಲಂಕಾರ ಯುಕ್ತವಾಗಿಯೇ ಕಾಣುತ್ತಿರುವದು.
ಇನ್ನ ಎಡಗಡೆ ಇರುವ ದ್ವಾರವು ಯಾವ ಅಲಂಕಾರವಿಲ್ಲದೆ ಸಾಧಾರಣವಾಗಿಯೇ ಕಾಣುವದು. ಆದರೇ ದ್ವಾರದ ಮೇಲ್ಭಾಗದಲ್ಲಿ ಮಾತ್ರ ಗಣಪತಿ ದರ್ಶನವನ್ನಿಯ್ಯತ್ತಿರುವನು.
ಮಠದ ಮಧ್ಯದಲ್ಲಿಯ ಮೇಲ್ಮಾಳಿಗೆಯನ್ನು ಶಿಥಿಲಗೊಳಿಸಲಾಗಿದೆ. ಇದರ ಮೇಲ್ಮಾಳಿಗೆಯು ಷಟ್ಕೋಣಾಕಾರದಲ್ಲಿ ಇದ್ದಂತೆ ತಿಳಿದುಬರುತ್ತದೆ. ಈ ಮಠದೊಳಗೆ ಪ್ರವೇಶಿಸುವುದಕ್ಕೆ ಪಶ್ಚಿಮದಿಕ್ಕಿನಲ್ಲಿ ಚಿಕ್ಕ ಪ್ರವೇಶ ಮಾರ್ಗವು ಇರುತ್ತದೆ. ಆದರೇ ಇದಕ್ಕೆ ದ್ವಾರವಿರುವುದು. ದೇವಮಹಾರಾಜನ ರಾಜ್ಯದಲ್ಲಿ ದಂಡನಾಯಕನಾಗಿ ಸೇವೆಮಾಡುತ್ತಿದ್ದ, ಅಮಿತೆ ದಂಡನಾಯಕನ ಸೋದರನಾದ ಕಲಿದಂಡನಾಯಕನನ್ನು ಪ್ರಸ್ತಾವಿಸಲ್ಪಟ್ಟಿರುವದು.
ಪಂಚ ಮಠಗಳಲ್ಲಿ ಉಳಿದ ಮಠಗಳಿಗಿಂತ ಕೂಡಾ ನಿರ್ಮಾಣದ ವಿಷಯದಲ್ಲಿ ಪ್ರತ್ಯೇಕತೆಯನ್ನು ಹೊಂದಿರುವ ಈ ಮಠ ವಿವಿಧ ಶೈವ ಸಂಪ್ರದಾಯಗಳ ಶಾಖಾಮಟಾಧೀಶರಿಗೆ, ತಮ್ಮ ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಆಗಿರಬಹುದು. (ನೆಲೆಸಿರಬಹುದು)
ಇತರ ಕಟ್ಟಡಗಳು
ವಿಭೂತಿ ಮಠದ ಬಲಗಡೆ ಎಂದರೆ ನೈರುತಿ ಮೂಲೆಯಲ್ಲಿ ಶಿಥಿಲವಾಗಿರುವ ಒಂದು ಚಿಕ್ಕ ಮಂಟಪವು ಕಾಣಿಸುತ್ತದೆ. ಈ ಮಂಟಪವು ಕೂಡ ಕಲ್ಲಿನ ನಿರ್ಮಾಣವೇ ಆಗಿರುವದು. ಈ ಮಂಟಪದ ಹಿಂಭಾಗದಲ್ಲಿ ಒಂದು ಹಿಳಿಭಾವಿ ಇರುವದು.
ಮುಖ್ಯರಸ್ತೆಯ ನೆಲಮಟ್ಟಕ್ಕೆ ಸ್ವಲ್ಪ ತೆಗ್ಗಿನ ಪ್ರದೇಶದಲ್ಲಿ ನಿರ್ಮಾಣಗೊಡಿರುವ ಈ ಮಠಕ್ಕೆ ಹೋಗುವುದಕ್ಕೆ ಪ್ರಾಚೀನ ಕಾಲದಲ್ಲೇ ಕಲ್ಲಿನ ಮೆಟ್ಟಿಲುಗಳ ಮಾರ್ಗವನ್ನು ನಿರ್ಮಿಸಲಾಗಿರುವದು. ಈ ಮಠದ ಮುಂಭಾಗದಲ್ಲಿ ಪ್ರಾಚೀನದ ಎರಡು ನಂದಿ ಕಂಭಗಳು ಕಂಡುಬರುತ್ತವೆ.